ರಾಜಧಾನಿ ಬೆಂಗಳೂರಿನಲ್ಲಿ ಆರಂಭವಾಗಲಿದೆ ಟ್ರೀಣ್ ಟ್ರೀಣ್ ಸೇವೆ
ಬೆಂಗಳೂರು:ಅ-9:(www.justkannada.in)ರಾಜಧಾನಿ ಬೆಂಗಳೂರಿನಲ್ಲಿ ತಿಂಗಳಾಂತ್ಯದೊಳಗೆ ಟ್ರೀಣ್ ಟ್ರೀಣ್ ಸೇವೆ ಆರಂಭವಾಗಲಿದೆ. ಬೆಂಗಳೂರು ನಗರದ ಪ್ರಮುಖ ಪ್ರದೇಶಗಳ 28.5 ಕಿ.ಮೀ ವ್ಯಾಪ್ತಿಯಲ್ಲಿ ಸಾರ್ವಜನಿಕ ಬೈಸಿಕಲ್ ಹಂಚಿಕೆ ಯೋಜನೆ (ಪಿಬಿಎಸ್)...
View Articleಮೈಸೂರಿನಲ್ಲಿ ವಾಹನಗಳ ನಡುವೆ ಸರಣಿ ಅಪಘಾತ…
ಮೈಸೂರು,ಅ,9,2018(www.justkannada.in): ಮೂರು ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿರುವ ಘಟನೆ ಮೈಸೂರಿನಿಂದ ಹೆಗ್ಗಡದೇವನಕೋಟೆಗೆ ತೆರಳುವ ರಿಂಗ್ ರಸ್ತೆಯಲ್ಲಿಂದು ಮಧ್ಯಾಹ್ನ ನಡೆದಿದೆ. ನಂಜನಗೂಡಿನಿಂದ ಬಂದು ಹೆಗ್ಗಡದೇವನ ಕೋಟೆಯ ಕಡೆ...
View Articleಲೋಕಸಭಾ ಉಪಚುನಾವಣೆ ರದ್ದು ಕೋರಿ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಕೆ….
ಬೆಂಗಳೂರು,ಅ,9,2018(www.justkannada.in): ನವೆಂಬರ್ 3ರಂದು ನಡೆಯಲಿರುವ ಮೂರು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯನ್ನ ರದ್ದು ಮಾಡುವಂತೆ ಕೋರಿ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸಲಾಗಿದೆ. ತುಮಕೂರು ಮೂಲದ ರಮೇಶ್ ನಾಯ್ಕ ಎಂಬುವವರು ಈ ಪಿಐಎಲ್...
View Articleನಾಳೆ ನಾಡಹಬ್ಬ ದಸರಾ ಉದ್ಘಾಟನೆ: ಮೈಸೂರಿಗೆ ಆಗಮಿಸಿದ ಸುಧಾ ನಾರಾಯಣ್ ಮೂರ್ತಿ ಅವರಿಗೆ...
ಮೈಸೂರು,ಅ,9,2018(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ದಸರಾ ಉದ್ಘಾಟಕರಾದ ಇನ್ಫೋಸಿಸ್ ಅಧ್ಯಕ್ಷೆ ಸುಧಾನಾರಾಯಣ್ ಮೂರ್ತಿ ಅವರು ಮೈಸೂರಿಗೆ ಆಗಮಿಸಿದರು. ಪತಿ ನಾರಾಯಣ್ ಮೂರ್ತಿ...
View Articleದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಬೇಕಿದ್ದ ರಂಗ ಆನೆ ಸಾವು
ಬೆಂಗಳೂರು:ಅ-9:(www.justkannada.in) ಮೈಸೂರು ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಬೇಕಿದ್ದ ಆನೆಯೊಂದು ಖಾಸಗಿ ಬಸ್ ಡಿಕ್ಕಿಹೊಡೆದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ. ರೌಡಿ ರಂಗ ಎಂದೇ ಆನೆಯನ್ನು ಮೂರುವರ್ಷಗಳ ಹಿಂದೆ...
View Articleನೀತಿ ಸಂಹಿತೆ ಹಿನ್ನೆಲೆ: ದಸರಾ ಕಾರ್ಯಕ್ರಮಗಳಲ್ಲಿ ರಾಜಕಾರಣಿಗಳು ಪಾಲ್ಗೊಳ್ಳುವ ವಿಚಾರ...
ಮೈಸೂರು,ಅ9,2018(www.justkannada.in): ಶಿವಮೊಗ್ಗ, ಬಳ್ಳಾರಿ, ಮಂಡ್ಯ ಲೋಕಸಭಾ ಉಪಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ನಾಳೆ ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ದಸರಾ ಕಾರ್ಯಕ್ರಮಗಳಲ್ಲಿ ರಾಜಕಾರಣಿಗಳು...
View Articleಮೈಸೂರು ದಸರಾ: ನಾಳೆಯಿಂದ ಚಲನಚಿತ್ರೋತ್ಸವ: ಆಹಾರ ಮೇಳ ಉದ್ಘಾಟನೆ…
ಮೈಸೂರು,ಅ,9,2018(www.justikannada.in): ಮೈಸೂರು ದಸರಾ ಹಬ್ಬದ ಒಂದು ಪ್ರಮುಖ ಕಾರ್ಯಕ್ರಮವಾದ ದಸರಾ ಚಲನಚಿತ್ರೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಬುಧವಾರ ಬೆಳ್ಳಿಗೆ 10.30ಕ್ಕೆ...
View Articleಮೈಸೂರು ನಗರ ಪಾಲಿಕೆ ಪೌರಕಾರ್ಮಿಕ ಜತೆ ಸಿಎಂ ಸಂಧಾನ ಸಫಲ: ಮುಷ್ಕರ ಕೈಬಿಡಲು ನಿರ್ಧಾರ…
ಮೈಸೂರು,ಅ,9,2018(www.justkannada.in): ಮೈಸೂರು ಮಹಾನಗರ ಪಾಲಿಕೆಯ ಮುಷ್ಕರನಿರತ ಪೌರ ಕಾರ್ಮಿಕರ ಮುಖಂಡರೊಂದಿಗೆ ಸಭೆ ನಡೆಸಿ ಅವರ ಬೇಡಿಕೆಗಳ ಕುರಿತು ಸಚಿವ ಸಂಪುಟ ಸಭೆಯಲ್ಲಿ ಸಹಾನುಭೂತಿಯಿಂದ ಚರ್ಚಿಸಿ ತೀರ್ಮಾನಿಸುವುದಾಗಿ ಮುಖ್ಯಮಂತ್ರಿ...
View Articleಮೈಸೂರು: ನದಿಯಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರು ಪಾಲು…
ಮೈಸೂರು,ಅ,9,2018(www.justkannada.in): ಮೈಸೂರು ಜಿಲ್ಲೆ ಎಚ್ ಡಿ ಕೋಟೆ ಪಟ್ಟಣದ ಜೋನಿ ಗಿರಿ ಬೀದಿಗೆ ಹೊಂದಿಕೊಂಡಂತಿರುವ ತಾರಕ ನದಿಯಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರುಪಾಲಾಗಿರುವ ಘಟನೆ ನಡೆದಿದೆ. ಎಚ್ ಡಿ ಕೋಟೆ ಪಟ್ಟಣದ ಸಿದ್ದಪ್ಪಾಜಿ...
View Articleನಾಡ ಹಬ್ಬ ದಸರಾ ಮಹೋತ್ಸವ ಉದ್ಘಾಟನೆ: ನಾಳೆಯ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ…
ಮೈಸೂರು,ಅ,9,2018(www.justkannada.in): ಮೈಸೂರು ದಸರಾ ಮಹೋತ್ಸವ ನಾಳೆ ಉದ್ಘಾಟನೆಯಾಗಲಿದೆ. ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು ಉದ್ಘಾಟನೆ ಮಾಡಲಿದ್ದಾರೆ. ನಾಳಿನ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ ನೋಡಿ…. ಬೆಳಿಗ್ಗೆ...
View Articleಹೈ ಟೆನ್ಷನ್ ಲೈನ್ ಮಾರ್ಗದ ನಡುವೆ ಉದ್ಯಾನವನ : ತಜ್ಞರ ಅಭಿಪ್ರಾಯ ಪಡೆದು ಕ್ರಮ ಕೈಗೊಳ್ಳಲು...
ಮೈಸೂರು,ಅ,9,2018(www.justkannada.in): ಕುವೆಂಪು ನಗರ ಬಸ್ ನಿಲ್ದಾಣದಿಂದ ಅರವಿಂದ ನಗರದ ಮೂಲಕ ಶ್ರೀರಾಂಪುರದ ನಾಯ್ಡು ಸ್ಟೋರ್ ವರೆಗೆ ಹಾದು ಹೋಗಿರುವ ಹೈ ಟೆನ್ಷನ್ ಲೈನ್ ಮಾರ್ಗದ ನಡುವೆ ಉದ್ಯಾನವನ್ನು ನಿರ್ಮಿಸಲಾಗುತ್ತಿದೆ. ವಾಯುವಿಹಾರ...
View Articleಇನ್ಮುಂದೆ ವರ್ಷದಲ್ಲಿ 2 ಬಾರಿ ಪ್ರವೇಶ ಪರೀಕ್ಷೆ ನಡೆಸಲಿರುವ ಕರ್ನಾಟಕ ರಾಜ್ಯ ಮುಕ್ತ...
ಬೆಂಗಳೂರು, ಅ.10, 2018 : ಇನ್ನು ಮುಂದೆ ಕೆಎಸ್ಒಯು ಪ್ರತಿವರ್ಷ ಎರಡು ಬಾರಿ ಪ್ರವೇಶ ಪ್ರಕ್ರಿಯೆ ನಡೆಸಲು ನಿರ್ಧರಿಸಿದೆ. ಪ್ರತಿ ಜನವರಿ ಮತ್ತು ಜುಲೈ ತಿಂಗಳಿನಲ್ಲಿ ಈ ಪ್ರವೇಶ ಪ್ರಕ್ರಿಯೆ ನಡೆಯಲಿದೆ ಎಂದು ಮುಕ್ತ ವಿವಿ ಕುಲಪತಿ...
View Articleಮೈಸೂರು ದಸರಾ ಉದ್ಘಾಟನೆ : ಇದು ನನ್ನ ಪೂರ್ವಜನ್ಮದ ಪುಣ್ಯ: ಕನ್ನಡ ನಾಡಿನಲ್ಲೆ ಮತ್ತೆ ಮತ್ತೆ...
ಮೈಸೂರು,ಅ,10,2018(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆ ಮಾಡಲು ಅವಕಾಶ ಮಾಡಿಕೊಟ್ಟ ಸಿ ಎಂ ಗೆ ಕೃತಜ್ಞತೆ ಸಲ್ಲಿಸುವೆ. ಮತ್ತೆ ಮತ್ತೆ ಕನ್ನಡ ನಾಡಿನಲ್ಲೇ ಹುಟ್ಟಬೇಕೆಂಬ ಆಸೆ ಇದೆ ಎಂದು ಇನ್ಫೋಸಿಸ್...
View Articleಮೈಸೂರು ದಸರಾ ಉದ್ಘಾಟನೆಯಿಂದ ದೂರ ಉಳಿದ ಕಾಂಗ್ರೆಸ್ ನಾಯಕರು…
ಮೈಸೂರು,ಅ,10,2018(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನ ಇಂದು ಇನ್ಫೋಸಿಸ್ ಅಧ್ಯಕ್ಷೆ ಡಾ.ಸುಧಾ ಮೂರ್ತಿ ಅವರು ಉದ್ಘಾಟಿಸಿದರು. ಈ ನಡುವೆ ರಾಜ್ಯದಲ್ಲಿ ದೋಸ್ತಿ ಸರ್ಕಾರದ ನಡುವೆ ಹೊಂದಾಣಿಕೆ ಕೊರತೆ ಎದ್ದು...
View Articleಖಾಸಗಿ ದರ್ಬಾರ್ ಗೆ ಪಟ್ಟದ ಆನೆಗಳು ಸನ್ನದ್ಧ: ರಾಜವಂಶಸ್ಥ ಯದುವೀರ್ ರಿಂದ ಕಳಶಪೂಜೆ, ಕಂಕಣ...
ಮೈಸೂರು,ಅ,10,2018(www.justkannada.in): ನಾಡಹಬ್ಬ ಮೈಸೂರು ದಸರಾಗೆ ಚಾಲನೆ ಸಿಕ್ಕಿದೆ. ಈ ಮಧ್ಯೆ ಮೈಸೂರು ಅರಮನೆಯಲ್ಲಿ ದಸರಾ ಸಂಭ್ರಮ ಮನೆ ಮಾಡಿದ್ದು, ಖಾಸಗಿ ದರ್ಬಾರ್ ಗೆ ಪಟ್ಟದ ಆನೆಗಳು ಸನ್ನದ್ಧವಾಗಿವೆ. ಪಟ್ಟದ ಆನೆ ಗೋಪಿ, ವಿಕ್ರಮ...
View Articleಮಹಿಷ ದಸರಾ ಆಚರಣೆಗೆ ಸರ್ಕಾರ ಅವಕಾಶ ಕೊಡಬಾರದಿತ್ತು- ಸಂಸದ ಪ್ರತಾಪಸಿಂಹ ..
ಮೈಸೂರು,ಅ,10,2018(www.justkannada.in): ಟಿಪ್ಪು ಜಯಂತಿ ಆಚರಣೆಗೂ ಅವಕಾಶ ಕೊಡಬೇಡಿ ಎಂದು ಮೈಸೂರು –ಕೊಡಗು ಸಂಸದ ಪ್ರತಾಪ್ ಸಿಂಹ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಮನವಿ ಮಾಡಿದರು. ದಸರಾ ಉದ್ಘಾಟನಾ ವೇದಿಕೆಯಲ್ಲಿ ಮಾತನಾಡಿದ ಸಂಸದ...
View Articleಮೈಸೂರು ಅರಮನೆಯಲ್ಲಿ ರಾಜವಂಶಸ್ಥ ಯದುವೀರ್ ರಿಂದ ಖಾಸಗಿ ದರ್ಬಾರ್…
ಮೈಸೂರು,ಅ,10,2018(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಇಂದು ಚಾಲನೆ ಸಿಕ್ಕಿದ್ದು ಮೈಸೂರು ಅರಮನೆ ಹಾಲ್ ನಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಖಾಸಗಿ ದರ್ಬಾರ್ ಆರಂಭವಾಗಿದೆ. ದಸರಾ...
View Articleಗ್ರಾಹಕರಿಗೆ ಫ್ಲಿಪ್ ಕಾರ್ಟ್’ನಿಂದ ಧಮಾಕಾ ಆಫರ್: ಬಿಗ್ ಬಿಲಿಯನ್ ಡೇ ಸೇಲ್ !
ಬೆಂಗಳೂರು, ಅಕ್ಟೋಬರ್ 10, 2018 (www.justkannada.in): ಆನ್ ಲೈನ್ ಶಾಪಿಂಗ್ ಪೋರ್ಟಲ್ ಫ್ಲಿಪ್ಕಾರ್ಟ್ ಗ್ ಬಿಲಿಯನ್ ಡೇ ಸೇಲ್ ಆಫರ್ ನೀಡಿದೆ. ಈ ಆಫರ್ ದಿನ ಖರೀದಿಸುವ ಗ್ರಾಹಕರಿಗೆ ಭರ್ಜರಿ ರಿಯಾಯಿತಿ ನೀಡಲಾಗುತ್ತಿದೆ. ಅಕ್ಟೋಬರ್ 14 ವರೆಗೆ...
View Articleಮನೆಯಿಂದ ಕರೆದೊಯ್ದು ಯುವಕನನ್ನ ಹತ್ಯೆಗೈದ ದುಷ್ಕರ್ಮಿಗಳು…
ಹುಬ್ಬಳ್ಳಿ,ಅ,10,2018(www.justkannada.in): ಯುವಕನನ್ನ ಮನೆಯಿಂದ ಕರೆದುಕೊಂಡು ಹೋದ ದುಷ್ಕರ್ಮಿಗಳು ಆತನ ಮೇಲೆ ಬ್ಯಾಟ್ನಿಂದ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ರೇವಡ್ಯಾಳ ಕ್ರಾಸ್ ಬಳಿ ನಡೆದಿದೆ. ಸಂಜೀವಕುಮಾರ ಬೆಂಗೇರಿ (20)...
View Articleದಿ ವಿಲನ್ ಟಿಕೆಟ್ ದರ ಎಷ್ಟು ಗೊತ್ತೆ…?
ಬೆಂಗಳೂರು,ಅ,10,2018(www.justkannada.in): ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಚಿತ್ರ ದಿ ವಿಲನ್ ಚಿತ್ರ ಬಿಗ್ ಬಜೆಟ್ ಸಿನಿಮಾ. ಚಿತ್ರದ ಬಗ್ಗೆ ಇರುವ ನಿರೀಕ್ಷೆ ಕೂಡ ಬಿಗ್! ಅದನ್ನೇ ಕ್ಯಾಶ್ ಮಾಡಲು ಹೊರಟಿರುವ ಚಿತ್ರತಂಡ ಚಿತ್ರಮಂದಿರಗಳ...
View Article